ಹುಚ್ಚವನಹಳ್ಳಿ ಪ್ರಸನ್ನಗೆ ಸನ್ಮಾನ

 

ಹಿರಿಯೂರು: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ಸನ್ಮಾನ ಇತ್ತೀಚೆಗೆ ಡಾಕ್ಟರೇಟ್ ಪದವಿ ಪಡೆದ ಹುಚ್ಚವನಹಳ್ಳಿ ಡಾ. ಪ್ರಸನ್ನ ಅವರಿಗೆ ಸನ್ಮಾನಿಸಿದರು ಸಮಾರಂಭದಲ್ಲಿ ಹಿರಿಯೂರು ತಾಲೂಕು ಅಧ್ಯಕ್ಷರು ಕೃಷ್ಣ ಪೂಜಾರ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಬೀರನಹಳ್ಳಿ ಹಾಗೂ ಕಾರ್ಯಕರ್ತರು ಇದ್ದರು.

[t4b-ticker]

You May Also Like

More From Author

+ There are no comments

Add yours