ಶಾಸಕಿ ಪೂರ್ಣಿಮಾ ಗುಣಮುಖವಾಗಲಿ ಎಂದು ವಿಶೇಷ ಪೂಜೆ. Posted on August 21, 2020 by master admin ಹಿರಿಯೂರು: ಹಿರಿಯೂರು ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮತಿ ಕೆ ಪೂರ್ಣಿಮಾ ಶ್ರೀನಿವಾಸ ಅವರು ಕೋವಿಡ್ -19ನಿಂದ ಶೀಘ್ರ ಗುಣಮುಖ ರಾಗಲೆಂದು ಹಿರಿಯೂರು ತಾಲೋಕು ಗೊಲ್ಲ ಸಮಾಜದ ವತಿಯಿಂದ ವೇದಾವತಿ ನಗರದಲ್ಲಿರುವ ಶ್ರೀ ಕೃಷ್ಣ ದೇವಾಸ್ಥನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. [t4b-ticker]
+ There are no comments
Add yours