ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಮಾತೃ ವಿಯೋಗ.

 

ಬಳ್ಳಾರಿ : ಇಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಮಾತೃ ಆಗಿದೆ.ತಾಯಿ ಹೊನ್ನೂರಮ್ಮ ಅವರು ದೈವಾಧೀನರಾಗಿದ್ದಾರೆ

ತೊಂಬತ್ತೈದು ವರ್ಷಗಳ ತುಂಬ ಜೀವನ ನಡೆಸಿದ್ದ ಅಮ್ಮ, ಇತ್ತೀಚೆಗಷ್ಟೇ ಕೋವಿಡ್ ಸೋಂಕಿಗೆ ತುತ್ತಾಗಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.
ನಿನ್ನೆ ತಡ ರಾತ್ರಿ, ಬಳ್ಳಾರಿಯಲ್ಲಿ ವಯೋ ಸಹಜ ಕಾರಣದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

[t4b-ticker]

You May Also Like

More From Author

+ There are no comments

Add yours