ಹೊಳಲ್ಕೆರೆ : ತಾಲ್ಲೂಕಿನ ಕಣಿವೆ ಆಂಜನೇಯ ದೇವಸ್ಥಾನದ ಹತ್ತಿರ ಬಸ್ ಪಲ್ಟಿಯಾಗಿದ್ದು ಬಸ್ ನಲ್ಲಿದ್ದು 50 ಜನ ಪ್ರಯಾಣಿಕರಲ್ಲಿ 3 ಜನ ಸ್ಥಳದಲ್ಲಿ ಸಾವು ಗಾಯಗೊಂಡಿದ್ದಾರೆ.
ಮೂರು ಜನರ ಮೃತ ದೇಹ ಅಸ್ವತ್ಸೆಗೆ ರವಾನೆ ಮಾಡಿದ್ದು ಬಸ್ ನಲ್ಲಿ ಇದ್ದ 38 ಜನರಿಗೆ ತೀವ್ರ ಗಾಯ. ಹೊಳಲ್ಕೆರೆ ತಾಲ್ಲೂಕಿನ ಸರಕಾರಿ ಅಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾನುವಾರ ಮುಂಜಾನೆ ನಾಲ್ಕು ಗಂಟೆಗೆ ನಡೆದ ಅಪಘಾತ.
ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸ್ಲೀಪಿಂಗ್ ಕೋಚ್ ಬಸ್ ಸಿಬರ್ಡ ಅಪಘಾತವಾಗಿದ್ದು ಅವೈಜ್ಞಾನಿಕ ರಸ್ತೆ ನಿರ್ಮಾಣ ಹಿನ್ನೆಲೆಯಲ್ಲಿ ನಿತ್ಯ ನಡೆಯುವ ಅಪಘಾತಗಳು.
ಇದನ್ನೂ ಓದಿ: ಮಾಂಸಹಾರಿ ಊಟ ಸೇವನೆ : ಸುಮಾರು 50 ಜನರು ಅಸ್ವಸ್ಥ
ಹೊಳಲ್ಕೆರೆ ತಾಲ್ಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾಕ್ಟರ್ ವಿನೋದ್ ಸಜ್ಜನ್ ನೇತ್ರದಲ್ಲಿ ತ್ವರಿತ ಗತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದು ಹೊಳಲ್ಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
[t4b-ticker]
+ There are no comments
Add yours