ಚಿತ್ರದುರ್ಗ:ರಾಷ್ಟ್ರವೇ ಪ್ರಭು ಶ್ರೀರಾಮನ ಭವ್ಯ ಮಂದಿರ ಪ್ರಾಣ ಪ್ರತಿಷ್ಠಾಪನಾ ಸಂಭ್ರಮಕ್ಕಾಗ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ”ಶ್ರೀ ಜಟಂಗಿ ರಾಮೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಚಿತ್ರದುರ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ನಾಳೆ ತೆರಳಿ ಸ್ವಚ್ಚತೆ ಮತ್ತು ಪೂಜೆ ಸಲ್ಲಿಸಲಿದ್ದಾರೆ.
ಜಟಂಗಿ ರಾಮೇಶ್ವರವು ರಾಮಾಯಣ ಐತಿಹ್ಯ ಜಾಗವೂ ಸಹ ಆಗಿದ್ದು ನಮ್ಮ ಪ್ರಧಾನಿಗಳ ಕರೆಯಂತೆ “ಶ್ರದ್ಧಾ ಭಕ್ತಿಕೇಂದ್ರಗಳ ಸ್ವಚ್ಛತೆ ಕಾರ್ಯಕ್ರಮವನ್ನು” ನಮ್ಮ *ಜಿಲ್ಲೆಯ ಯುವ ಮೋರ್ಚಾ ತಂಡವೂ ಜಟಂಗಿ ಪುಣ್ಯ ಸ್ಥಳದಲ್ಲಿ ಸೇವಾ ಸಂಕಲ್ಪ* ಕಾರ್ಯಕ್ರಮವನ್ನು ನೇರವೇರಿಸುತ್ತೇನೆ .
ಇದನ್ನೂ ಓದಿ: ಸಂಜೀವಿನಿ ಆಂಬುಲೆನ್ಸ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್
ನಮ್ಮ ಜೊತೆ ಹಲವು ಉತ್ಸಾಹಿ ಯುವ ತಂಡ & ವಿವಿಧ ಸಂಘಟನೆಯ ಹಿತೈಷಿ ಬಳಗೂ ಕೈ ಜೋಡಿಸಲಿದೆ.
ಬನ್ನಿ ಯಶಸ್ವಿಗೊಳಿಸೋಣ ಎಂದು ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪಾಲಯ್ಯ ಕರೆ ನೀಡಿದ್ದಾರೆ.
+ There are no comments
Add yours