ಅಪಘಾತ:ಕೃಷಿ ಇಲಾಖೆ ಅಧಿಕಾರಿ ಸ್ಥಳದಲೇ ಸಾವು

 

ಚಿತ್ರದುರ್ಗ:(chitradurga) ನಗರ ಸಮೀಪದ  ಹೊಳಲ್ಕೆರೆ ರಸ್ತೆಯಲ್ಲಿ  ಇಂದು  ಬೆಳಿಗ್ಗೆ  ಭೀಕರ  ರಸ್ತೆ ಅಪಘಾತ ಸಂಭವಿಸಿದ್ದು  ಹೊಳಲ್ಕೆರೆ ಕೃಷಿ ಇಲಾಖೆ ತಾಂತ್ರಿಕ  ಅಧಿಕಾರಿ  ವಿ.ವಿಶಾಲ್‌ ಕುಮಾರ್ (29 ) ಮೃತಪಟ್ಟಿದ್ದಾನೆ.

ಹೊಳಲ್ಕೆರೆ ರಸ್ತೆಯ ತಿರುಮಲ ಡಾಬ ಮುಂಭಾಗದಲ್ಲಿ  ಶನಿವಾರ ಬೆಳಿಗ್ಗೆ ವಿಶಾಲ್‌ ಕುಮಾರ್‌ ಕಾರಿಗೆ  ಲಾರಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು ವಿಶಾಲ್‌ ಕುಮಾರ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕೃಷ್ಣಮೃಗ ಮತ್ತು ಮೊಲದ ಚರ್ಮ ಸಂಗ್ರಹಸಿದ್ದ ವ್ಯಕ್ತಿಯ ಬಂಧನ

ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

[t4b-ticker]

You May Also Like

More From Author

+ There are no comments

Add yours