ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ: ಜಿಲ್ಲೆಯ ಐವರು ಶಿಕ್ಷಕರು ಸಿಐಡಿ ವಶಕ್ಕೆ
ಚಿತ್ರದುರ್ಗ: ಸಾರ್ವಜನಿಕ ಶಿಕ್ಷಣ ಇಲಾಖೆ 2012 13. ಹಾಗೂ 2014 15 ನೇ ಸಾಲಿನಲ್ಲಿ ನಡಸಿದ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ ಬೆನ್ನತ್ತುರುವ ಸಿಐಡಿ ಅಧಿಕಾರಿಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಐವರು ಶಿಕ್ಷಕರನ್ನು ಬುಧುವಾರ ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ…
ಇನ್ನೂ ಶಿಕ್ಷಕರಾದ ಕರಿಬಸಪ್ಪ ಐರಾಣಿ, ದೀಪಕ್ ಪೂಜಾರಿ, ಸವಿತಾ ಕೊಟ್ರಪ್ಪ ಹಾಗೂ ಪಿ ಏಕಾಂತ ಎಂಬುವರನ್ಜು ಸಿಐಡಿ ಪೊಲೀಸರು ವಶಕ್ಜೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ…
ಇನ್ನೂ ರಾಜ್ಯದ ಹಲವೆಡೆ ಏಕ ಏಕಿ ದಾಳಿ ನಡೆಸಿದ ತನಿಖಾ ತಂಡ ಹೊಳಲ್ಕೆರೆ ತಾಲ್ಲೂಕಿನ ಇಬ್ಬರು ಚಳ್ಳಕೆರೆ ಮೊಳಕಾಲ್ಮೂರು ಹಿರಿಯೂರು ತಾಲ್ಲೂಕಿನಲ್ಕಿ ತಲಾ ಒಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಕ್ಕೆ ಕೈಗೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ….
[t4b-ticker]
+ There are no comments
Add yours