ಚಿತ್ರದುರ್ಗ:chitradurga ತಾಲೂಕಿನ ಹಳಿಯೂರು ಬಳಿ ನೀರಿನ ತೊಟ್ಟಿಯಲ್ಲಿ ಮುಳುಗಿ ಮಗು ಸಾವನ್ನಪ್ಪಿದೆ. ಮೃತ ಮಗು ಮಹಾರಾಷ್ಟ್ರ ಮೂಲದ ದತ್ತಾ ಜಾದವ್ ಅವರ ಮಗುವಾಗಿದ್ದು ಪಿಯಾ(1.5 ವರ್ಷ)ಒಂದೂವರೆ ವರ್ಷದ ಮಗು ಎಂದು ಗುರುತಿಸಲಾಗಿದೆ.ಇನ್ನೂ ಇದ್ದಲು ಸುಡುವ ಕಾಯಕ ಮಾಡುತ್ತಿದ್ದ ಪೋಷಕರು ಅಲ್ಲೆ ಪಕ್ಕದಲ್ಲಿದ್ದ ನೀರಿನ ತೊಟ್ಟಿಯಲ್ಲಿ ಮಗು ಮುಳುಗಿ ಆಕಸ್ಮಕವಾಗಿ ಸಾವನ್ನಪ್ಪಿದೆ. ಈ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಕಾಂಗ್ರೆಸ್ ಎಂಪಿ ಟಿಕೆಟ್ ಗೆ ಒತ್ತಾಯಿಸಿ ಶೀಘ್ರ ಪಾದಯಾತ್ರೆಗೆ ನಿರ್ಧಾರ
[t4b-ticker]
+ There are no comments
Add yours