ಹಿರಿಯೂರು: ನಗರಸಭೆ ಸದಸ್ಯ ಮತ್ತು SDA ಲೋಕಯುಕ್ತ ಬಲೆಗೆ

 

ಚಿತ್ರದುರ್ಗ:ಚಿತ್ರದುರ್ಗ  ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ  ಹಿರಿಯೂರು ನಗರಸಭೆ  ಪಕ್ಷೇತರ ಸದಸ್ಯ ಡಿ.ಸಣ್ಣಪ್ಪ  ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ‌.

ನಗರಸಭೆ ಸದಸ್ಯ ಸಣ್ಣಪ್ಪ, ನಗರಸಭೆ (SDA) ಕ್ಲರ್ಕ್ ರಮೇಶ್  ಇಬ್ಬರು  ಇ-ಸ್ವತ್ತು ಮಾಡಿಸಿಕೊಡಲು ಪಿ.ನಟರಾಜು ಮನೆಯ ಇ-ಸ್ವತ್ತಿಗಾಗಿ ಲಂಚಕ್ಕೆ ಇಟ್ಟು   5ಸಾವಿರ ರೂ. ಲಂಚ ಸ್ವೀಕಾರ ವೇಳೆ ಬಲೆಗೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ನೀರಿನ ತೊಟ್ಟಿಯಲ್ಲಿ ಮುಳುಗಿ ಮಗು ಸಾವು

ನಗರಸಭೆ ಸದಸ್ಯ ಸಣ್ಣಪ್ಪ, ಕ್ಲರ್ಕ್ ರಮೇಶ್ ಅವರನ್ನು  ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆದಿದೆ.

[t4b-ticker]

You May Also Like

More From Author

+ There are no comments

Add yours