ಹೆಗ್ಗೆರೆ ಗ್ರಾಮದಲ್ಲಿ ಸಾಲಭಾದೆ ತಳಲಾರದೆ ರೈತ ಆತ್ಮಹತ್ಯೆ

 

ಹೆಗ್ಗೆರೆ ಗ್ರಾಮದಲ್ಲಿ ಸಾಲಭಾದೆ ತಳಲಾರದೆ ರೈತ ಆತ್ಮಹತ್ಯೆ

ರೈತನೊಬ್ಬ ಸಾಲಭಾದೆ ತಾಳಲಾರದೆ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭರಮಸಾಗರ ಸಮೀಪದ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ….
ಇನ್ನೂ ಮೃತ ರೈತನನ್ನು 59 ವರ್ಷದ ಯೋಗಿಶ…ಎಂದು ಗುರುತಿಸಲಾಗಿದೆ…

ಇನ್ನೂ ಈ ರೈತ ಮೂರು ಎಕರೆ ಜಮೀನು ಹೊಂದಿದ್ದು ಕೃಷಿ ಚಟುವಟಿಕೆಗಾಗಿ ಕೊಳಾಳ್ ಪ್ರಾಥಮಿಕ ಕೃಷಿ ಪತ್ತಿನ‌ ಸಹಕಾರ ಸಂಘದಲ್ಕಿ ಒಂದು ಲಕ್ಷ ಬೆಳೆಸಾಲ ಹಾಗೂ ಸಂಭದಿಕರ ಬಳಿ 5 ಲಕ್ಷ ಕೈ ಸಾಲ ಮಾಡಿಕೊಂಡಿದ್ದ ಎನ್ನಾಲಾಗಿದೆ…ಆದರೆ ಸತತ ಮೂರು ವರ್ಷ ಬೆಳೆ ಹಾನಿಯಾದ ಹಿನ್ನಲೆ ಸಾಲ ತೀರಿಸಲಾಗದೆ ಸಾಲಭಾದೆಯಿಂದ. ಜಮೀನಿಗೆ ಹೋಗಿ ಜಮೀನೊಂದರ ಮರಕ್ಕೆ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ….ಇನ್ನೂ ಈ ಸಂಬಂಧ ಭರಮಸಾಗರ ಪೋಲಿಸ್ ಠಾಣೆಯಲ್ಕಿ ದೂರು ದಾಖಲಾಗಿದೆ……

[t4b-ticker]

You May Also Like

More From Author

+ There are no comments

Add yours