ಹೆಗ್ಗೆರೆ ಗ್ರಾಮದಲ್ಲಿ ಸಾಲಭಾದೆ ತಳಲಾರದೆ ರೈತ ಆತ್ಮಹತ್ಯೆ
ರೈತನೊಬ್ಬ ಸಾಲಭಾದೆ ತಾಳಲಾರದೆ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭರಮಸಾಗರ ಸಮೀಪದ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ….
ಇನ್ನೂ ಮೃತ ರೈತನನ್ನು 59 ವರ್ಷದ ಯೋಗಿಶ…ಎಂದು ಗುರುತಿಸಲಾಗಿದೆ…
ಇನ್ನೂ ಈ ರೈತ ಮೂರು ಎಕರೆ ಜಮೀನು ಹೊಂದಿದ್ದು ಕೃಷಿ ಚಟುವಟಿಕೆಗಾಗಿ ಕೊಳಾಳ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಕಿ ಒಂದು ಲಕ್ಷ ಬೆಳೆಸಾಲ ಹಾಗೂ ಸಂಭದಿಕರ ಬಳಿ 5 ಲಕ್ಷ ಕೈ ಸಾಲ ಮಾಡಿಕೊಂಡಿದ್ದ ಎನ್ನಾಲಾಗಿದೆ…ಆದರೆ ಸತತ ಮೂರು ವರ್ಷ ಬೆಳೆ ಹಾನಿಯಾದ ಹಿನ್ನಲೆ ಸಾಲ ತೀರಿಸಲಾಗದೆ ಸಾಲಭಾದೆಯಿಂದ. ಜಮೀನಿಗೆ ಹೋಗಿ ಜಮೀನೊಂದರ ಮರಕ್ಕೆ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ….ಇನ್ನೂ ಈ ಸಂಬಂಧ ಭರಮಸಾಗರ ಪೋಲಿಸ್ ಠಾಣೆಯಲ್ಕಿ ದೂರು ದಾಖಲಾಗಿದೆ……
[t4b-ticker]
+ There are no comments
Add yours