ಕೋಟೆ ನಾಡಿನ ಶಾಸಕರಿಗೆ ಅಭಿನಂದನೆ ಅರ್ಪಿಸಿದ ಎಂಎಲ್ಸಿ ಕೆ.ಎಸ್.ನವೀನ್

 

ಬೆಳಗಾವಿ:ಚಿತ್ರದುರ್ಗ-ದಾವಣಗೆರೆ ಕ್ಷೇತ್ರದ     ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವಿನ  ನಗೆ ಬೀರಿದಕೆ.ಎಸ್. ನವೀನ್ ರವರು ಗುರುವಾರ ತನ್ನ ಗೆಲುವಿನ ಶ್ರಮಿಸಿದ  ಚಿತ್ರದುರ್ಗ ಜಿಲ್ಲೆಯ  ಶಾಸಕರನ್ನು ಬೆಳಗಾವಿ ಯಲ್ಲಿ ಭೇಟಿ ಮಾಡಿ  ಶಾಸಕರಾದ ಜಿ ಹೆಚ್ ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಚಂದ್ರಪ್ಪ,ಪೂರ್ಣಿಮಾ ಶ್ರೀನಿವಾಸ್ ಅವರನ್ನು ಅಭಿನಂದಿಸಲಾಯಿತು. ಹಾಗೂ ಚಿತ್ರದುರ್ಗ ಜಿಲ್ಲಾ ಬಿಜೆಪಿಯ ವಿವಿಧ ಮೋರ್ಚಾದ ಪದಾಧಿಕಾರಿಗಳು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

 

 

ಗೆಲುವಿನ

[t4b-ticker]

You May Also Like

More From Author

+ There are no comments

Add yours