ಚಿತ್ರದುರ್ಗ: ನಗರದಲ್ಲಿ ಇಂದು ಮಧ್ಯಾಹ್ನ 2 ಗಂಟೆಯಿಂದ ಭರ್ಜರಿ ಮಳೆ ಪ್ರಾರಂಭವಾಗಿದೆ. ಕಳೆದ ಒಂದು ವಾರಗಳಿಂದ ಉರಿ ಬಿಸಿಲಿನಿಂದ ತತ್ತರಿಸಿದ್ದ ಜನಕ್ಕೆ ವರುಣ ಇಂದು ಮಲೆ ಸುರಿಸುವ ಮೂಲಕ ತಂಪಾಗಿಸಿದ್ದಾನೆ. ಎರಡು ದಿನಗಗಳಿಂದ ಮಳೆಯ ನಿರೀಕ್ಷೆಯಲ್ಲಿ ಇದ್ದ ಜನಕ್ಕೆ ಕೊನೆಗೂ ಕರುಣೆ ತೋರಿದ್ದು ಕಳೆದ ಎರಡು ದಿನಗಳ ಸಹ ಹಿರಿಯೂರು ತಾಲೂಕಿನಲ್ಲಿ ಉತ್ತಮ ಮಳೆಯಾಗಿತ್ತು ಆದರೆ ದುರ್ಗದಲ್ಲಿ ಇಂದು ಸತತವಾಗಿ ಒಂದು ಗಂಟೆಯಿಂದ ಮಳೆ ಆರ್ಭಟ ಶುರುವಾಗಿದೆ.
[t4b-ticker]
+ There are no comments
Add yours