ಚಿತ್ರದುರ್ಗ: ಯಾವುದೇ ಪತ್ರಿಕಾಗೋಷ್ಠಿಗೆ ಕರೆಯವಾಗ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಆಕಾಂಕ್ಷಿ ಎಂಬುದನ್ನು ಬಳಸುತ್ತಾರೆ. ರಾಜ್ಯ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂದು ನಿಗದಿಯಾಗಿಲ್ಲ.ಪೈಪೋಟಿ ಇದೆ. ಆದರೆ ಜಿಲ್ಲಾ ಕಾಂಗ್ರೆಸ್ ಮಾತ್ರ ಅಭ್ಯರ್ಥಿ ಆಯ್ಕೆ ಮಾಡಿಕೊಂಡತೆ ಕಾಣುತ್ತಿದ್ದು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಅಭ್ಯರ್ಥಿಗಳಾದ ಎಂದು ಕರೆಯುವ ಮೂಲಕ ತಮ್ಮ ಆಭ್ಯರ್ಥಿ ಆಯ್ಕೆ ಮಾಡಿಕೊಂಡಿದೆ.
[t4b-ticker]
+ There are no comments
Add yours