ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನ ಸಭೆ ಕ್ಷೇತ್ರದಲ್ಲಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿ ಜೆ ಪಂ ಪಕ್ಷದ ಟಕೆಟ್ ಪಡೆಯುವ ಮೂಲಕ ಕೊನೆ ಘಳಿಗೆಯಲ್ಲಿ ಅಖಾಡಕ್ಕೆ ಇಳಿದು ಬಿಜೆಪಿ ಅಭ್ಯರ್ಥಿಯಾಗಿ ಆರ್.ಅನಿಲ್ ಕುಮಾರ್ ಅವರು ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. ಆದರೆ ಚಳ್ಳಕೆರೆ ಕ್ಷೇತ್ರದ ಜೊತೆ ಸಂಪರ್ಕ ಸಾಧಿಸಿರುವ ಅನಿಲ್ ಕುಮಾರ್ ಅತ್ಯಂತ ಕಡಿಮೆ ಅವಧಿಯಲ್ಲಿ ಚುನಾವಣಾ ನಡೆಯಿತು. ಟಿಕೆಟ್ ತಡವಾಗಿ ಖಚಿತವಾದ್ದರಿಂದ ಸ್ವಲ್ಪ ಚುನಾವಣೆಯಲ್ಲಿ ಕಷ್ಟವಾಯಿತು ಎಂಬ ಮಾತುಗಳಾಡುತ್ತಿರುವ ಆರ್. ಅನಿಲ್ಕುಮಾರ್ ಅವರಿಗೆ ರಾಜ್ಯ ಬಿಜೆಪಿ ಎಸ್ ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ನೇಮಕ ಮಾಡುವ ಮೂಲಕ ಪಕ್ಷ ಸಂಘಟನೆ ಜವಬ್ದಾರಿ ನೀಡಿ ಪಕ್ಷ ಗಟ್ಟಿಗೊಳಿಸಲು ಹಣಿಯಾಗಿದೆ.
ಇದನ್ನೂ ಓದಿ: ಜಿಲ್ಲೆಯ ಅಭಿವೃದ್ಧಿಗೆ ಬಲ ನೀಡಿದ ಬಜೆಟ್: ಟಿ.ರಘುಮೂರ್ತಿ
[t4b-ticker]
+ There are no comments
Add yours