ಜೂನ್ 26ರಂದು ವಿದ್ಯುತ್ ವ್ಯತ್ಯಯ

 

ಚಿತ್ರದುರ್ಗ ( ಕರ್ನಾಟಕ ವಾರ್ತೆ) ಜೂನ್ 24:
66 /11 ಕೆವಿ ಎಂಯುಎಸ್‍ಎಸ್ ವಿದ್ಯುತ್ ವಿತರಣಾ ಕೇಂದ್ರ ಚಿತ್ರದುರ್ಗದಿಂದ ಸರಬರಾಜು ಆಗುವ ಎಫ್ 12 ಜೆ.ಸಿ.ಆರ್.ಪೀದರ್ ವ್ಯಾಪ್ತಿಗೆ ಬರುವ ಜೆ.ಸಿ.ಆರ್ 1ನೇ ಕಾಸ್‍ನಿಂದ ಏಳನೇ ಕ್ರಾಸ್ ಹಿಮ್ಮತ್ ನಗರ, ಅಜಾದ್ ನಗರ, ರಾಮದಾಸ ಕಾಂಪೌಂಡ್, ಗೋಪಾಲಪುರ ರಸೆ,್ತ ಹಾಗೂ ಪ್ರಸನ್ನ ಟಾಕೀಸ್ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಚಿತ್ರದುರ್ಗ ವತಿಯಿಂದ ನಿರ್ವಹಣ ಕಾಮಗಾರಿ ಇರುವುದರಿಂದ ಜೂನ್ 26ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours