ಕೋಟೆ ನಾಡಿನಲ್ಲಿ ನೂತನ ಅರಮನೆ ಸ್ವೀಟ್ಸ್ ಭರ್ಜರಿ ಶುಭಾರಂಭ

 

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ನಗರದ
ಅಂಬೇಡ್ಕರ್ ವೃತ್ತದಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್
ಕಟ್ಟಡದಲ್ಲಿ ನೂತನವಾಗಿ ಅರಮನೆ ಸ್ವೀಟ್ಸ್
ಎರಡನೇ ಶಾಖೆಯನ್ನು ಚಿತ್ರನಟ ಅಂಬರೀಶ್
ಪುತ್ರ ಅಭಿಷೇಕ್ ಅಂಬರೀಶ್ ಉದ್ಘಾಟಿಸಿ
ಶುಭ ಕೋರಿದರು.

ಈ ಸಂದರ್ಭದಲ್ಲಿ SRS ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, SRE ಕಾರ್ಗೋ ಕ್ಯಾರಿಯರ್ ವ್ಯವಸ್ಥಾಪಕ ನಿರ್ದೇಶಕ ಬಿ.ಎಲ್. ಅಮೋಘ್, ಚಳ್ಳಕೆರೆ ನಗರಸಭೆ ಸದಸ್ಯ ಕೆ.ಸಿ.ನಾಗರಾಜ್,  ಚಿತ್ರದುರ್ಗ ರುಚಿಸ್ ಹೋಟೆಲ್ ಮಾಲೀಕರಾದ ಬಾಲಕೃಷ್ಣ ಇದ್ದರು.

[t4b-ticker]

You May Also Like

More From Author

+ There are no comments

Add yours