ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಆನಂದ್ ಲೋಕಯುಕ್ತ ಬಲೆಗೆ

 

ಚಿತ್ರದುರ್ಗ:(Chitradurga) ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೊಸ ಯಳನಾಡು ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಆನಂದ್ ಲಂಚ ಸ್ವೀಕರಿಸುವಾಗ ಗ್ರಾ.ಪಂ ಬಿಲ್ ಕಲೆಕ್ಟರ್ ಲೋಕಾಯುಕ್ತ (  ಬಲೆಗೆ ಬಿದ್ದಿದ್ದಾನೆ.

ಇಂದಿರಾ ಅವಾಸ್ ಮನೆ ಬಿಲ್ ಮಾಡಲು 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದು ಆಲೂರು ಗ್ರಾಮದ ಪಾಂಡುರಂಗಪ್ಪಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದು
ಆನಂದ್ ನಿವಾಸದಲ್ಲಿ 25000 ಲಂಚ ಪಡೆವಾಗ ಲೋಕಾಯುಕ್ತ ರೇಡ್ ಮಾಡಿದ್ದಾರೆ.

ಇದನ್ನೂ ಓದಿ:ಗ್ರಾಮ ಲೆಕ್ಕಾಧಿಕಾರಿ ಸಾವಿಗೆ ಟ್ವಿಸ್ಟ್| ಕುಟುಂಬಸ್ಥರು ಮಾಡಿದ ಆರೋಪ ಏನು

ಲೊಕಾಯುಕ್ತ DYSP ಮೃಂತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

[t4b-ticker]

You May Also Like

More From Author

+ There are no comments

Add yours