ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಧ್ವಜಾರೋಹಣ

 

ಚಿತ್ರದುರ್ಗ: ಇಂದು ಚಿತ್ರದುರ್ಗದಲ್ಲಿರುವ ಜಿಲ್ಲಾ ಜೆಡಿಎಸ್ ಕಾರ್ಯಾಲಯ ಎಚ್.ಡಿ. ದೇವೇಗೌಡ ಭವನದಲ್ಲಿ 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಡಿ.ಯಶೋಧರ ರವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಈ ಸಂಧರ್ಭದಲ್ಲಿ ಮುಖಂಡರಾದ ಬಿ. ಕಾಂತರಾಜ್, ತಿಮ್ಮಣ್ಣ, G.B.ಶೇಖರ್ ,ಗೋಪಾಲ ಸ್ವಾಮಿ ನಾಯಕ್ , ಪ್ರತಾಪ್ ಜೋಗಿ, ಪ್ರಶಾಂತ್,ಡಾ . ಪ್ರಸನ್ನ, ನಿಶಾನಿ ಶಂಕರ್, ಹನುಮಂತರಾಯ, ಮಲ್ಲಿಕಾರ್ಜುನ, ಮುಂತಾದವರು ರಾಷ್ಟ್ರ ಧ್ವಜ ವಂದನೆ ಸಲ್ಲಿಸಿದರು

[t4b-ticker]

You May Also Like

More From Author

+ There are no comments

Add yours