ಹಿರಿಯೂರು ನಗರಸಭೆ ಸದಸ್ಯ ಎಪಿಟಿ ದಾದಾಪೀರ್ ಕೋವಿಡ್ ಗೆ ಬಲಿ

 

ಹಿರಿಯೂರು ನಗರಸಭಾ ಸದಸ್ಯ ಎಸ್ ಪಿ ಟಿ ದಾದಾಪೀರ್(45) ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಮೃತರು ಹಿರಿಯೂರು ನಗರದ 15ನೇ ವಾರ್ಡಿ ನಗರಸಭೆ ಸದಸ್ಯರಾದ ಆಯ್ಕೆಯಾಗಿದ್ದರು. ಸತತ ಎರಡನೇ ಭಾರಿ ಇವರು ಹಿರಿಯೂರು ನಗರಸಭೆಗೆ ಆಯ್ಕೆಯಾಗಿದ್ದರು. ಮಾಜಿ ಸಚಿವ ಡಿ.ಸುಧಾಕರ್ ಅವರ ಪರಮಾಪ್ತರಲ್ಲಿ ಒಬ್ಬರಾಗಿದ್ದು ಕಾಂಗ್ರೆಸ್ ಪಕ್ಷದಿಂದ ಅವರು ಆಯ್ಕೆಯಾಗಿದ್ದರು. ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

[t4b-ticker]

You May Also Like

More From Author

+ There are no comments

Add yours