ಚಿತ್ರದುರ್ಗಕ್ಕೆ ನೂತನ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ

 

ಚಿತ್ರದುರ್ಗ: ಚಿತ್ರದುರ್ಗ ಎಸ್ಪಿ ಕೆ.ಪರಶುರಾಮ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು  ಚಿತ್ರದುರ್ಗ ನೂತನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿ ಧರ್ಮೇಂದರ್  ಕುಮಾರ್ ಮೀನಾ ಅವರನ್ನು ನೇಮಿಸಿದೆ. ಇವರು ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.  ಇವರು 2012 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ‌‌. ವರ್ಗಾವಣೆಗೊಂಡ ನಿರ್ಗಮಿತ ಎಸ್ಪಿ ಕೆ.ಪರಶುರಾಮ್ ಅವರು ಸ್ಥಳ ನಿರೀಕಣೆಯಲ್ಲಿದ್ದಾರೆ‌.

[t4b-ticker]

You May Also Like

More From Author

+ There are no comments

Add yours