ಚಿತ್ರದುರ್ಗ, (ಜೂ.09) : ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಭರ್ಜರಿ ಗ್ಯಾರೆಂಟಿ ಗಳ ಮೂಲಕ ಆಡಳಿತ ಚುಕ್ಕಾಣಿ ಹಿಡಿದಿದೆ. ಕೊಟ್ಟ ಭರವಸೆಗಳೊಂದಿಗೆ, ಸರ್ಕಾರದ ಆಡಳಿತಕ್ಕೆ ಚುರುಕು ಮುಟ್ಟಿಸುವುಕ್ಕಾಗಿ ಸರ್ಕಸ್ ಮಾಡುವ ಮೂಲಕ ಕೊನೆಗೂ ಅಂತಿಮವಾಗಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಅದೇ ರೀತಿಯಲ್ಲಿ ಕಳೆದ ಬಾರಿ ಹೊರ ಜಿಲ್ಲೆಯವರ ಉಸ್ತುವಾರಿಯಿಂದ ನಲುಗಿದ್ದ ಕೋಟೆ ನಾಡಿಗೆ ಹಿರಿಯೂರು ಶಾಸಕ ಡಿ.ಸುಧಾಕರ್ ಅವರನ್ನು ಸಚಿವರಾಗಿ ಮಾಡಿದ್ದರು.ಇದರ ಜೊತೆಗೆ ಆಡಳಿತ ಹಿತ ದೃಷ್ಟಿಯಿಂದ ಇವರನ್ನೇ ಚಿತ್ರದುರ್ಗ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಿ ಸರ್ಕಾರ ನೇಮಿಸಿದೆ.
[t4b-ticker]
+ There are no comments
Add yours