ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

 

ಬೆಂಗಳೂರು: ಆಯಾ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಯಾರಿಗೆ ಯಾವ ಜಿಲ್ಲೆ:

ಡಿ.ಕೆ.ಶಿವಕುಮಾರ್- ಬೆಂಗಳೂರು ನಗರ ಉಸ್ತುವಾರಿ
ತುಮಕೂರು – ಡಾ.ಜಿ.ಪರಮೇಶ್ವರ್
ಗದಗ-ಹೆಚ್.ಕೆ.ಪಾಟೀಲ್
ಬೆಂಗಳೂರು ಗ್ರಾಮಾಂತರ-ಕೆ.ಹೆಚ್.ಮುನಿಯಪ್ಪ
ರಾಮನಗರ-ರಾಮಲಿಂಗಾ ರೆಡ್ಡಿ
ಚಿಕ್ಕಮಗಳೂರು- ಕೆ.ಜೆ.ಜಾರ್ಜ್
ವಿಜಯಪುರ-ಎಂ.ಬಿ.ಪಾಟೀಲ್
ಚಾಮರಾಜನಗರ-ಕೆ.ವೆಂಕಟೇಶ್
ದಕ್ಷಿಣ ಕನ್ನಡ-ದಿನೇಶ್ ಗುಂಡೂರಾವ್
ಕೊಪ್ಪಳ -ಶಿವರಾಜ್ ತಂಗಡಗಿ
ಮೈಸೂರು-ಹೆಚ್.ಸಿ.ಮಹದೇವಪ್ಪ
ಬೆಳಗಾವಿ-ಸತೀಶ್ ಜಾರಕಿಹೊಳಿ
ಧಾರವಾಡ-ಸಂತೋಷ್ ಲಾಡ್
ರಾಯಚೂರು-ಡಾ.ಶರಣಪ್ರಕಾಶ್ ಪಾಟೀಲ್
ಬಾಗಲಕೋಟೆ-ಆರ್.ಬಿ.ತಿಮ್ಮಾಪುರೆ
ಬೀದರ್-ಈಶ್ವರ ಖಂಡ್ರೆ
ದಾವಣಗೆರೆ-ಎಸ್.ಎಸ್.ಮಲ್ಲಿಕಾರ್ಜುನ
ಮಂಡ್ಯ-ಎನ್.ಚಲುವರಾಯಸ್ವಾಮಿ

ಉಡುಪಿ-ಲಕ್ಷ್ಮೀ ಹೆಬ್ಬಾಳ್ಕರ್
ಕಲಬುರ್ಗಿ – ಪ್ರಿಯಾಂಕ್ ಖರ್ಗೆ
ಹಾವೇರಿ-ಶಿವಾನಂದ ಪಾಟೀಲ್
ವಿಜಯನಗರ- ಜಮೀರ್ ಅಹ್ಮದ್
ಯಾದಗಿರಿ-ಶರಣಬಸಪ್ಪ ದರ್ಶನಾಪೂರ

ಕೋಲಾರ-ಬಿ.ಎಸ್ ಸುರೇಶ್
ಶಿವಮೊಗ್ಗ-ಮಧು ಬಂಗಾರಪ್ಪ
ಉತ್ತರ ಕನ್ನಡ-ಮಂಕಾಳು ವೈದ್ಯ
ಕೊಡಗು-ಎಸ್.ಎಸ್.ಬೋಸರಾಜ
ಚಿಕ್ಕಬಳ್ಳಾಪುರ-ಡಾ.ಎಂ.ಸಿ.ಸುಧಾಕರ್

[t4b-ticker]

You May Also Like

More From Author

+ There are no comments

Add yours