ಚಿತ್ರದುರ್ಗ: ನಗರದಲ್ಲಿ, ಅಯೋಧ್ಯೆಯಿಂದ ಪ್ರಭು ಶ್ರೀ ರಾಮನಿಗೆ ಪೂಜಿಸಿ ಕಳುಹಿಸಿರುವ ಪವಿತ್ರ ಮಂತ್ರಾಕ್ಷತೆ ಮತ್ತು ಶ್ರೀರಾಮ ಮಂದಿರದ ಕರಪ್ರತಿ ಪತ್ರಿಕೆಯನ್ನು ಚಿತ್ರದುರ್ಗ ನಗರದ ಸೇವಾಲಾಲ್ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿಯವರಿಗೆ ನೀಡಲಾಯಿತು.
ಇದನ್ನೂ ಓದಿ:ಕಣಿವೆಮಾರಮ್ಮ ದೇವಸ್ಥಾನದ ಸಮೀಪ ನೀರಿಗೆ ಬಿದ್ದು ವ್ಯಕ್ತಿ ಸಾವು
ಈ ಸಂದರ್ಭದಲ್ಲಿ ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಎ. ಮುರುಳಿ,ಯುವ ಮುಖಂಡರಾದ ಜಿ. ಎಸ್.ಅನಿತ್ ಕುಮಾರ್ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ರುದ್ರೇಶ್,ನಂದಿ ನಾಗರಾಜ್ , ಐಶ್ವರ್ಯ ಫೋರ್ಟ್ ನ ಶರಣ್ ಪಾಲ್ಗೊಂಡಿದ್ದರು
[t4b-ticker]
+ There are no comments
Add yours