ಇಂದು ಕೋಗುಂಡೆಯಲ್ಲಿ ಹೋಳಿಗೆ ಸಂತರ್ಪಣೆ
ಭರಮಸಾಗರ:
ಹೋಬಳಿಯ ಕೋಗುಂಡೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಸೋಮವಾರದ ಪ್ರಯುಕ್ತ ಆ ೨೨ ರಂದು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಈ ಪ್ರಯುಕ್ತ ಒಂದು ಕ್ವಿಂಟಾಲ್ ಬೆಳೆಯ ಹೋಳಿಗೆ ಸ್ವಾಮಿಗೆ ನೈವೇದ್ಯ ಮಾಡಲಾಗುವುದು ನಂತರ ಭಕ್ತರಿಗೆ ಸಾಮೂಹಿಕ ದಾಸೋಹವನ್ನು ಬೆ.೯ ರಿಂದ ಆರಂಭಿಸಲಾಗುವುದು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಕಮಿಟಿ ಕನ್ವಿನರ್ ಎಚ್.ಎಂ.ಮಂಜುನಾಥ ಮನವಿ ಮಾಡಿದ್ದಾರೆ
ಬಿ ಆರ್ ಎಂ ಕೊಗುಂಡೆ ಪೂಜೆ
ಭರಮಸಾಗರ ಸಮೀಪ ಕೋಗುಂಡೆ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿಗೆ ಶ್ರಾವಣ ಸೋಮವಾರದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಒಂದು ಕ್ವಿಂಟಾಲ್ ಬೇಳೆ ಹೋಳಿಗೆ ಸಂತರ್ಪಣೆ ಏರ್ಪಡಿಸಲಾಗಿದ್ದು ಅದಕ್ಕಾಗಿ ಹೋಳಿಗೆ ತಯಾರಿ ಭಾನುವಾರ ನಡೆದಿದೆ.
+ There are no comments
Add yours