ಮೆದೇಹಳ್ಳಿ ರಸ್ತೆಯ ಬಿ.ಶ್ರೀಧರ ನಿಧನ

 

chithradurga:ಚಿತ್ರದುರ್ಗ   (chithradurga)ನಗರದ  ಮೆದೆಹಳ್ಳಿ ರಸ್ತೆಯ ಈಶ್ವರ ಬಡಾವಣೆ ನಿವಾಸಿ ಬಿ.ಶ್ರೀಧರ(72) ಮಂಗಳವಾರ ನಿಧನ ಹೊಂದಿದರು. ಮೃತರು ಅಪಾರ ಬಂಧು ಬಳಗ ಅಗಲಿದ್ದಾರೆ. ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ ಮೆದೆಹಳ್ಳಿಯ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರ ಕಣ್ಣುಗಳನ್ನು  ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಗೆ ದಾನ ಮಾಡಲಾಗಿದೆ.

ಇದನ್ನೂ ಓದಿ: 10 ಅಡಿ ಕಾಳಿಂಗ ಸರ್ಪದ ಜೊತೆ ಕಾರಿನಲ್ಲಿ ಪ್ರಯಾಣಿಸಿ ನಾಲ್ವರು

[t4b-ticker]

You May Also Like

More From Author

+ There are no comments

Add yours