ಜೆಡಿಎಸ್ ಕಾರ್ಯಕಾರಿ ಸಮಿತಿ ನೂತನ ಕಾರ್ಯದರ್ಶಿಯಾಗಿ ಬಿ.ಕಾಂತರಾಜ್ ನೇಮಕ

 

ಚಿತ್ರದುರ್ಗ:ಜಾತ್ಯತೀತ ಜನತಾದಳ ( ಜೆಡಿಎಸ್) ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ನೂತನ ಕಾರ್ಯದರ್ಶಿಯಾಗಿ ಚಿತ್ರದುರ್ಗ ಜಿಲ್ಲೆಯ ಚಿತ್ರದರ್ಗ ನಗರದ  ನಗರಸಭೆ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್ ಅವರನ್ನು ನೇಮಕ ಮಾಡಿ ಜೆಡಿಎಸ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಇಂದು ವಿದ್ಯುತ್ ವ್ಯತ್ಯಯ

ಅಧಿಕಾರಕ್ಕಾಗಿ  ಜೆಡಿಎಸ್ ಪಕ್ಷವನ್ನು  ಬಿಟ್ಟು ಬೇರೆ ಪಕ್ಷಗಳ ಕಡೆ ವಲಸೆ ಹೋಗುತ್ತಿದ್ದಾರೆ. ಇಂತಹ ಬೆಳವಣಿಗೆಗಳ ನಡುವೆ ಚಿತ್ರದುರ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ತನ್ನ ಹಿಡಿತ ಸಾಧಿಸಿಕೊಂಡು ಬಂದಿದೆ. ಚಿತ್ರದುರ್ಗ , ಚಳ್ಳಕೆರೆ , ಮೊಳಕಾಲ್ಮುರು ಭಾಗದಲ್ಲಿ ತನ್ನದೇ ಹಿಡಿತ ಹೊಂದಿದ್ದು ಪಕ್ಷಕ್ಕೆ ಬಲ‌ ತುಂಬುವ ದೃಷ್ಟಿಯಿಂದ ಮಾಜಿ ನಗರಸಭೆ ಅಧ್ಯಕ್ಷ ಮತ್ತು ನಾಯಕ ಸಮಾಜದ ಮುಖಂಡರಾದ ಬಿ.ಕಾಂತರಾಜ್ ಅವರನ್ನು  ಕಾರ್ಯಕಾರಣಿ ಸದಸ್ಯ ಮಾಡುವ ಮೂಲಕ ಪಕ್ಷವನ್ನು ಸದೃಢಗೊಳಿಸುವ ಚಿಂತನೆಗೆ ಮಾಡುತ್ತಿರುವುದು ಕಂಡಿದ್ದು ಕಾಂತರಾಜ್ ಅವರಿಗೆ ಪಕ್ಷ ಶಕ್ತಿ ತುಂಬಿದರೆ ಕಾಂತರಾಜ್ ಪಕ್ಷಕ್ಕೆ ಶಕ್ತಿ ತುಂಬುವುದರಲ್ಲಿ ಎರಡು ಮಾತಿಲ್ಲ ಎಂಬುದು ಕಾರ್ಯಕರ್ತರ ಧ್ವನಿಯಾಗಿದೆ.

 

 

[t4b-ticker]

You May Also Like

More From Author

+ There are no comments

Add yours