ಪ್ರಿಯತಮೆಯ ಕತ್ತು ಕೊಯ್ದು ಹತ್ಯೆಗೆ ಯತ್ನ

 

ಚಿತ್ರದುರ್ಗ:ಸುಲ್ತಾನಪುರದಲ್ಲಿ ಪ್ರಿಯತಮೆಯ ಕತ್ತು ಕೊಯ್ದು ಹತ್ಯೆ ಯತ್ನ. ಚಿತ್ರದುರ್ಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಘಟನೆ ನಡೆದಿದೆ.ಗಾಯಾಳು ಸಮೀನಾ(25) ದಾವಣಗೆರೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆರೋಪಿ ದಾದಾಪೀರ್ ಬಂಧನಕ್ಕೆ ಪೊಲೀಸರ ಶೋಧ ನಡೆಸಿದ್ದು  ಸುಲ್ತಾನಪುರದಲ್ಲಿ ವಾಸವಾಗಿದ್ದ ದಾದಾಪೀರ್-ಸಮೀನಾ ಕಳೆದ ಒಂದು ತಿಂಗಳಿಂದ ಆಗಾಗ ಇಬ್ಬರ‌ ನಡುವೆ ಗಲಾಟೆ ನಡೆದಿತ್ತು.ನಿನ್ನೆ ರಾತ್ರಿ ಸಮೀ‌ನಾ ಕತ್ತು ಕೊಯ್ದು ಹತ್ಯೆಗೆ ಯತ್ನಿವನ್ನು  ದಾದಾಪೀರ್  ನಡೆಸಿದ್ದಾನೆ. ಆದರೆ ಈ ಘಟನೆಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಮೀನಾಳನ್ನು  ಸ್ಥಳೀಯರು  ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.ಈ ಘಟನೆಯು ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.

ಇದನ್ನೂ ಓದಿ: ಕೆರೆಗೋಡು ಧ್ವಜಸ್ವಂಭದ ಅನುಮತಿ ಪತ್ರ ಬಿಡುಗಡೆ, ಮುಚ್ಚಳಿಕೆ ಪತ್ರದಲ್ಲಿ ಏನಿದೆ

[t4b-ticker]

You May Also Like

More From Author

+ There are no comments

Add yours