ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ (Congress Karnataka) ಚುರುಕುಗೊಂಡಿದೆ. ಪಕ್ಷ ಸಂಘಟನೆ ಜತೆ ಜತೆಗೆ ಕಾರ್ಯಕರ್ತರು, ನಾಯಕರಿಗೆ ಆದ್ಯತೆ ಕೊಡಲು ಮುಂದಾಗಿದೆ. ಈ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತನ್ನ ಗುರಿಯನ್ನು ಸಾಧಿಸಲು ಹೊರಟಿದೆ.
ಕಾಂಗ್ರೆಸ್ ಹೈಕಮಾಂಡ್ಗೆ ಕಳುಹಿಸಿದ ಪಟ್ಟಿ ಇಂತಿದೆ
ಕಾಂತಾ ನಾಯಕ್
- ಮುಂಡರಗಿ ನಾಗರಾಜ್
- ವಿನೋದ್ ಎಸ್ ಅಸೂಟಿ
- ಬಿ.ಎಚ್. ಹರೀಶ್
- ಡಾ. ಅಂಶುಮಂತ್
- ಜೆ.ಎಸ್. ಆಂಜನೇಯಲು
- ಡಾ. ಬಿ. ಯೋಗೇಶ್ ಬಾಬು
- ಡಾ. ಎಚ್. ಕೃಷ್ಣ
- ಮರಿಗೌಡ
- ದೇವೇಂದ್ರಪ್ಪ ಮಾರ್ತೂರು
- ರಾಜಶೇಖರ್ ರಾಮಸ್ವಾಮಿ
- ಕೆ. ಮರೀಗೌಡ
- ಎಸ್. ಮನೋಹರ್
- ಅಯೂಬ್ ಖಾನ್
- ಮಮತಾ ಗುಟ್ಟಿ
- ಪಲ್ಲವಿ ಜಿ.
- ಎಸ್.ಇ. ಸುದೀಂದ್ರ
- ಡಾ. ನಾಗಲಕ್ಷ್ಮಿ ಚೌಧರಿ
- ಎಚ್.ಎಸ್. ಸುಂದರೇಶ್
- ಆರ್.ಎಂ. ಮಂಜುನಾಥ್ ಗೌಡ
- ಜಯಣ್ಣ
- ಎಸ್.ಆರ್. ಪಾಟೀಲ್ ಬ್ಯಾಡಗಿ
- ಆರ್. ಸಂಪತ್ ರಾಜ್
- ಪದ್ಮಾವತಿ
- ಸರೋವರ್ ಶ್ರೀನಿವಾಸ್
- ಶಕೀರ್ ಸನದಿ
- ಸೋಮಣ್ಣ ಬೇವಿನಮರದ
- ಬಿ.ಪುಷ್ಪಾ ಅಮರನಾಥ್
- ಮೆಹಬೂಬ್ ಪಾಷಾ
- ಕೀರ್ತಿ ಗಣೇಶ್
- ಮಜರ್ ಖಾನ್
- ಸವಿತಾ ರಘು
- ಲಲಿತ್ ರಾಘವ್
- ಜಿ.ಎಸ್.ಮಂಜುನಾಥ್
+ There are no comments
Add yours