ಚಿತ್ರದುರ್ಗ: ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ 2024ರ ಫೆ.8ಮತ್ತು 9ರಂದು ಮಹರ್ಷಿ ವಾಲ್ಮೀಕಿ ಜಾಗೃತಿ ಜಾತ್ರೆ ನಡೆಯಲಿದ್ದು ಈ ಜಾತ್ರೆಗೆ ಈ ಬಾರಿಯ ಜಾತ್ರೆಗೆ ಚಿತ್ರದುರ್ಗ ತಾಲೂಕು ಜಾತ್ರಾ ಸಮಿತಿ ಅಧ್ಯಕ್ಷರನ್ನಾಗಿ ಬಾಲೇನಹಳ್ಳಿ ತಿಪ್ಪೇಸ್ವಾಮಿ(ಎಟಿಎಸ್) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ:ಲೋಕಯುಕ್ತ ದಾಳಿ: PWD ಇಂಜಿನಿಯರ್ ಸತೀಶ್ ಬಾಬು ಬಳಿ ಸಿಕ್ಕಿದ್ದು ಎಷ್ಟು ಕೋಟಿ ಆಸ್ತಿ
[t4b-ticker]
+ There are no comments
Add yours