ಸಾಕಿದ ನಾಯಿಗೆ ಸೀಮಂತ ಕಾರ್ಯ ನೆರವೇರಿಸಿದ ಮಾಲೀಕ

 

ಚಿತ್ರದುರ್ಗ:ಪ್ರೀತಿಯಿಂದ ಸಾಕಿದ ನಾಯಿಗೆ ಸೀಮಂತ ಕಾರ್ಯ ನೆರವೇರಿಸಿದ ಮಾಲೀಕ.ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕರ್ಪುರದ ಕಟ್ಟೆ ಗ್ರಾಮದಲ್ಲಿ ಕಾರ್ಯಕ್ರಮದ ಅಜಯ್ ಹಾಗೂ ಸಹೋದರಿ ಜ್ಯೋತಿ ಅವರಿಂದ ಸೀಮಂತ ಮಾಡಿರುವುದು ತಾವು ಸಾಕಿರುವ ಪ್ರೀತಿಯ ಶ್ವಾನ ರೂಬಿಗೆ ಸೀಮಂತ ಮಾಡಿದ್ದಾರೆ.

ಇದನ್ನೂ ಓದಿ:ನಿಗಮ‌ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಡಿ| ಸಿಎಂಗೆ ಟಿ.ರಘುಮೂರ್ತಿ ಪತ್ರ

ಹೂ , ಹಣ್ಣು , ಅರಿಶಿಣ, ಕುಂಕುಮ ಇಟ್ಟು ಆರತಿಯನ್ನು ಮಹಿಳೆಯರು  ಬೆಳಗಿದ್ದಾರೆ.13 ತಿಂಗಳ ರೂಬಿ ಈಗ 2 ತಿಂಗಳ ಗರ್ಭಿಣಿಯಾಗಿರುವುದಕ್ಕೆಕೇಕ್ ಕಟ್ ಮಾಡಿ ಸಿಹಿ ಹಂಚಿದ್ದು ಈ ಸೀಮಂತ ಕಾರ್ಯದಲ್ಲಿ ಗ್ರಾಮದ ಹಲವರು ಮಹಿಳೆಯರು ಭಾಗಿಯಾಗಿದ್ದಾರೆ.

[t4b-ticker]

You May Also Like

More From Author

+ There are no comments

Add yours