ಹಿರಿಯೂರು: ಸತತ 3 ನೇ ದಿನವು ಸಹ ಡಿ.ಸುಧಾಕರ್ ಅಭಿಮಾನಿ ಬಳಗದಿಂದ ಹಿರಿಯೂರು ನಗರಸಭೆ 15 ನೇ ವಾರ್ಡ್ ಸದಸ್ಯರಾದ ಜಗದೀಶ್ ಮತ್ತು ಹಿರಿಯೂರು ನಗರಸಭೆ ಅಧ್ಯಕ್ಷರಾದ ಶಂಶುನ್ನೀಸ ಹಾಗೂ ನಗರಸಭಾ ಉಪಾಧ್ಯಕ್ಷರಾದ ಬಿ.ಎನ್. ಪ್ರಕಾಶ್, ಸಾದತ್, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಅಂಬರೀಷ, ಗೆಳೆಯರ ಬಳಗದಿಂದ ನಗರದ ನಿರಾಶ್ರಿತರಿಗೆ ಮತ್ತು ಸರ್ಕಾರಿ ಆಸ್ಪತ್ರೆಗೆ ಆಗಮಿಸಿರುವ ಒಳರೋಗಿಗಳ ಜೊತೆಗೆ ಬಂದ ಬಂಧುಗಳಿಗೆ , ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಗದೀಶ್ ಯಾದವ್ ಮದ್ದನಕುಂಟೆ, ಮಾರುತಿ, ಧನರಾಜ್, ಶಂಕರ್ ಭಾಗವತ್, ರವಿ, ಕಿರಣ್, ಮಲ್ಲೇಶ್, ಚಿದಾನಂದ, ರಾಜು, ರವಿಗೌಡ, ಸಿದ್ದ, ಸಾದತ್ ರವರುಗಳು ಈ ಕಾರ್ಯಕ್ರಮದಲ್ಲಿ ಭಾಗಹಿಸಿದ್ದರು.
[t4b-ticker]
+ There are no comments
Add yours