ಇಂದಿರಾ ಕ್ಯಾಂಟೀನ್ ಪರಿಶೀಲನೆ : ಹಿರಿಯೂರು: ಮೇ.18- ಇಲ್ಲಿನ ಇಂದಿರಾ ಕ್ಯಾಂಟೀನ್ ಗೆ ನಗರಸಭೆ ಅಧ್ಯಕ್ಷರಾದ ಶಂಶುನ್ನೀಸ ಹಾಗು ಪೌರಾಯುಕ್ತರಾದ ಲೀಲಾವತಿ ಇವರು ತಮ್ಮ ತಂಡದೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು, ಲಾಕ್ ಡೌನ್ ಪ್ರಯುಕ್ತ ಸರ್ಕಾರ ಬಡವರಿಗೆ ಉಚಿತ ಆಹಾರದ ವ್ಯವಸ್ಥೆ ಕಲ್ಪಿಸಿದ್ಧು ಶುಚಿ ರುಚಿಯೊಂದಿಗೆ ಸಮರ್ಪಕವಾಗಿ ವಿತರಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಬಿ.ಎನ್ ಪ್ರಕಾಶ್ , ಸದಸ್ಯ ಕೇಶವ ಮೂರ್ತಿ, ಕಂದಾಯ ಅಧಿಕಾರಿ ಜಯ್ಯಪ್ಫ, ದುರ್ಗೇಶ್, ಸಾದತ್ ಉಲ್ಲಾ ಇದ್ದರು.ಎಂ ರವೀಂದ್ರನಾಥ್ ಹಿರಿಯೂರು
[t4b-ticker]
+ There are no comments
Add yours