15 ನಿಮಿಷ ಪ್ರತಿಭಟನೆ ಮಧ್ಯೆ ಸಿಲುಕಿದ ಆಂಬುಲೆನ್ಸ್, ಬಸ್ ನಲ್ಲಿ ರೋಗಿಗಳ ಪರದಾಟ.

 

ದಾವಣಗೆರೆ: ಹೆಚ್.ಕಲ್ಲಪ್ಪನಹಳ್ಳಿ ಬಳಿ ಹೆದ್ದಾರಿ ತಡೆ ನಡೆಸಿದ್ದರಿಂದ 15-20 ನಿಮಿಷಗಳ ಕಾಲ ಆಂಬುಲೆನ್ಸ್ ಗೆ ದಾರಿ ಸಿಗಲಿಲ್ಲ. ನೂರಾರು ವಾಹನಗಳ ಮಧ್ಯೆ ಸಿಲುಕಿಕೊಂಡಿದ್ದು ಕಂಡು ಬಂದಿತು.  ನಂತರ  ನೂರಾರು ವಾಹನಗಳ ದಾಟಿ ಆಂಬುಲೆನ್ಸ್  ಹರ ಸಾಹಸ ಪಡುವತಹ ಘಟನೆ ನಡೆದಿದೆ.‌ ಮತ್ತು ಚಿತ್ರದುರ್ಗದಿಂದ ದಾವಣಗೆರೆ ಬಸ್ ನಲ್ಲಿ ಹತ್ತಾರು ರೋಗಿಗಳು ದಾವಣಗೆರೆ ಆಸ್ಪತ್ರೆಗೆ ಹೋಗಬೇಕು ಸಮಯ ನಿಗದಿಯಾಗಿದೆ ಎಂದು ಬೇಡಿಕೊಂಡರು ಸಾರ್ವಜನಿಕರು ಕ್ಯಾರೆ ಅನ್ನಲಿಲ್ಲ. ಕೊನೆಗೆ 40 ನಿಮಿಷಗಳ ನಂತರ ವಾಹನಗಳನ್ನು ತೆರಳು ಅವಕಾಶ ಮಾಡಿಕೊಟ್ಟಿದ್ದರಿಂದ ಪ್ರಯಾಣಿಕರು,ಕಾಲೇಜು ವಿದ್ಯಾರ್ಥಿಗಳು, ರೋಗಿಗಳು ಕಿರಿಕಿರಿ ಅನುಭಸಿದರು.ಸ್ಥಳದಲ್ಲೇ ಹೈವೇ ಪೋಲಿಸ್ ಎಷ್ಟು ಸಮಾಧಾನ ಪಡಿಸಲು ಯತ್ನಿಸದರು ಸಹ ಅವರ ಮಾತು ಕೇಳುವ ಪರಿಸ್ಥಿತಿಯಲ್ಲಿ ಜನರು ಇರಲಿಲ್ಲ.ಇನ್ನಾದರು ಅವರ ರಸ್ತೆ ಸರಿ ಮಾಡಿಕೊಟ್ಟು ಈ‌ ರೀತಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕಾಗಿದೆ.

[t4b-ticker]

You May Also Like

More From Author

+ There are no comments

Add yours