ದಾವಣಗೆರೆ -ಬೆಂಗಳೂರು ಎರಡು ಹೆದ್ದಾರಿ ತಡೆದು ಸಾರ್ವಜನಿಕರ ಅಕ್ರೋಶ

 

ದಾವಣಗೆರೆ: ದಾವಣಗೆರೆ ಹತ್ತಿರ ಹೆಚ್.ಕಲ್ಲಪ್ಪನಹಳ್ಳಿ ಬಳಿ ಸಾರ್ವಜನಿಕರಿಗೆ ಕಳೆದ ಎರಡು ವರ್ಷಗಳಿಂದ ಸರ್ವಿಸ್ ರಸ್ತೆ ಮಾಡಲ್ಲ . ಅನೇಕ ವರ್ಷಗಳಿಂದ ರಸ್ತೆ ಮಾಡುತ್ತೇವೆಂದು ಹೇಳಿ ಇತ್ತ ತಿರುಗಿ ನೋಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು. ಎಷ್ಟು ಹೇಳಬೇಕು ಅವರಿಗೆ ಅವರು ಬಂದು ನಿತ್ಯ ನಮ್ಮಂತೆ ಕಿರಿಕಿರ ಅನುಭವಿಸಿದರೆ ತಿಳಿಯುತ್ತದೆ ಎಂದು ದಾವಣಗೆರೆ to ಬೆಂಗಳೂರು ಮಾರ್ಗ ಮತ್ತು ಬೆಂಗಳೂರು ಚಿತ್ರದುರ್ಗ- ದಾವಣಗೆರೆ ಮಾರ್ಗ ಹೈವೇ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

[t4b-ticker]

You May Also Like

More From Author

+ There are no comments

Add yours