ಸಮಾಜಸೇವೆ ಮಾಡಲು ಅಧಿಕಾರವೇ ಇರಬೇಕಿಲ್ಲ: ತಹಶೀಲ್ದಾರ್ ಎನ್.ರಘುಮೂರ್ತಿ

 

ಚಳ್ಳಕೆರೆ:  ಹುಟ್ಟು ಸಾವು ಯಾರನ್ನು ಹೇಳಿ‌ಕೇಳಿ ಬರೋದಿಲ್ಲಾ ಆದರ ಮಧ್ಯದಲ್ಲಿ ನಾವು ಮಾಡುವ ಸಾಮಾಜಿಕ ಕಾರ್ಯ ನಾಲ್ಕು ಜನಕ್ಕೆ ಉಪಯೋಗವಾಗಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದ್ದಾರೆ.

ನಗರದ ಶಾಂತಿನಗರ ತಿರುಮಲ್ಲ ಆಸ್ಪತ್ರೆ ಯ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ    ಗಿರಿಜಾ ಫೌಂಡೇಷನ್ ಉದ್ಘಾಟಿಸಿ ಮಾತನಾಡಿದರು.

ಜನ ಸೇವೆ ಮಾಡಲು ಅಧಿಕಾರ  ಬೇಕಿಲ್ಲಾ ಸಂಘ ಸಂಸ್ಥೆಗಳ ಮೂಲಕ ಒಕ್ಕೂಟಗಳ ಮೂಲಕವು ಜನಸೇವೆ ಮಾಡಬಹುದು.  ಫೌಂಡೇಶನ್ ತರ ಸಹ ಜನಸೇವೆ ಮಾಡಬಹುದು .  ಪೌಂಡೇಶನ್ ಎತ್ತರವಾಗಿ ಬೆಳೆದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲ್ಲಿ ಎಂದರು ಈ ಸಮಯದಲ್ಲಿ ನಗರಸಭೆ ಸದಸ್ಯ ಸುಜಾತ ಪಾಲಯ್ಯ, ಗಿರಿಜಾ ಫೌಂಡೇಶನ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಇದ್ದರು.

[t4b-ticker]

You May Also Like

More From Author

+ There are no comments

Add yours