ಚಳ್ಳಕೆರೆ: ಹುಟ್ಟು ಸಾವು ಯಾರನ್ನು ಹೇಳಿಕೇಳಿ ಬರೋದಿಲ್ಲಾ ಆದರ ಮಧ್ಯದಲ್ಲಿ ನಾವು ಮಾಡುವ ಸಾಮಾಜಿಕ ಕಾರ್ಯ ನಾಲ್ಕು ಜನಕ್ಕೆ ಉಪಯೋಗವಾಗಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದ್ದಾರೆ.
ನಗರದ ಶಾಂತಿನಗರ ತಿರುಮಲ್ಲ ಆಸ್ಪತ್ರೆ ಯ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗಿರಿಜಾ ಫೌಂಡೇಷನ್ ಉದ್ಘಾಟಿಸಿ ಮಾತನಾಡಿದರು.
ಜನ ಸೇವೆ ಮಾಡಲು ಅಧಿಕಾರ ಬೇಕಿಲ್ಲಾ ಸಂಘ ಸಂಸ್ಥೆಗಳ ಮೂಲಕ ಒಕ್ಕೂಟಗಳ ಮೂಲಕವು ಜನಸೇವೆ ಮಾಡಬಹುದು. ಫೌಂಡೇಶನ್ ತರ ಸಹ ಜನಸೇವೆ ಮಾಡಬಹುದು . ಪೌಂಡೇಶನ್ ಎತ್ತರವಾಗಿ ಬೆಳೆದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲ್ಲಿ ಎಂದರು ಈ ಸಮಯದಲ್ಲಿ ನಗರಸಭೆ ಸದಸ್ಯ ಸುಜಾತ ಪಾಲಯ್ಯ, ಗಿರಿಜಾ ಫೌಂಡೇಶನ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಇದ್ದರು.
[t4b-ticker]
+ There are no comments
Add yours