ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಸಭೆ

 

 

ಚಳ್ಳಕೆರೆ : ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಸಭೆ ಜರಗಿತು.

ತಾಲ್ಲೂಕು ವಿಜಲಚೇತನರ ನೋಡಲ್ ಅಧಿಕಾರಿ ನವೀನ್ ಅಧ್ಯಕ್ಷ ವಹಿಸಿದರು…ತಾಲ್ಲೂಕು ಎಂಆರ್ ಡಬ್ಲೂ ಅಧಿಕಾರಿ ನರಸಿಂಹಮೂರ್ತಿ ಹಾಗೂ ಸಂಬಂದಪಟ್ಟ ಎಲ್ಲಾ ಗ್ರಾಪಂ ಗಳ ವಿಆರ್ ಡಬ್ಲೂಗಳು ಇದ್ದರು.

[t4b-ticker]

You May Also Like

More From Author

+ There are no comments

Add yours