*ವಯೋ ನಿವೃತ್ತಿ ಹೊಂದಿದ ಶಿಕ್ಷಕನಿಗೆ ಬೀಳ್ಕೊಡಿಗೆ ಸಮಾರಂಭ*
ಚಳ್ಳಕೆರೆ : ಇಂದು ವಯೋ ನಿವೃತ್ತಿ ಹೊಂದಿದ ಕಾಟಪ್ಪನಹಟ್ಟಿಯ ಶ್ರೀ ಕಾಟಂಲಿಂಗೇಶ್ವರ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕರಾದ ಆರ್. ಈಶ್ವರಪ್ಪ ನವರಿಗೆ ಶಾಲೆಯಲ್ಲಿ ಬುಧವಾರ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯುವಮುಖಂಡ ಕೆ.ಟಿ. ಕುಮಾರಸ್ವಾಮಿ ಹಾಗೂ ಸಿ.ಟಿ. ವೀರೇಶ್, ದಳವಾಯಿ ಮೂರ್ತಿ ಮತ್ತು ಶಾಲೆಯ ಶಿಕ್ಷಕರು ಇದ್ದರು.
:::::::::::::::::::::::::::::::::::::::::
+ There are no comments
Add yours