ವಯೋ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಬೀಳ್ಕೊಡಿಗೆ ಸಮಾರಂಭ

 

*ವಯೋ ನಿವೃತ್ತಿ ಹೊಂದಿದ ಶಿಕ್ಷಕನಿಗೆ ಬೀಳ್ಕೊಡಿಗೆ ಸಮಾರಂಭ*

ಚಳ್ಳಕೆರೆ : ಇಂದು ವಯೋ ನಿವೃತ್ತಿ ಹೊಂದಿದ ಕಾಟಪ್ಪನಹಟ್ಟಿಯ ಶ್ರೀ ಕಾಟಂಲಿಂಗೇಶ್ವರ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕರಾದ ಆರ್. ಈಶ್ವರಪ್ಪ ನವರಿಗೆ ಶಾಲೆಯಲ್ಲಿ ಬುಧವಾರ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯುವಮುಖಂಡ ಕೆ.ಟಿ. ಕುಮಾರಸ್ವಾಮಿ ಹಾಗೂ ಸಿ.ಟಿ. ವೀರೇಶ್, ದಳವಾಯಿ ಮೂರ್ತಿ ಮತ್ತು ಶಾಲೆಯ ಶಿಕ್ಷಕರು ಇದ್ದರು.
:::::::::::::::::::::::::::::::::::::::::

[t4b-ticker]

You May Also Like

More From Author

+ There are no comments

Add yours