ಕ್ರಿಕೇಟ್ ಪಂದ್ಯಾವಳಿಗೆ ಕಾಂಗ್ರೆಸ್ ಮುಖಂಡ ಡಾ.ಬಿ.ಯೋಗೇಶ್ ಬಾಬು ಚಾಲನೆ*

 

*ಕ್ರಿಕೇಟ್ ಪಂದ್ಯಾವಳಿಗೆ ಕಾಂಗ್ರೆಸ್ ಮುಖಂಡನಿಂದ ಚಾಲನೆ*

ಚಳ್ಳಕೆರೆ :ಚಳ್ಳಕೆರೆ ತಾಲ್ಲೂಕಿನ
ನಾಯಕನಹಟ್ಟಿ ಹೋಬಳಿಯ ಸಮೀಪ ಇರುವ ಜಾಗನೂರುಹಟ್ಟಿಯಲ್ಲಿ ಮಂಗಳವಾರ
ಕ್ರಿಕೆಟ್ ಪಂದ್ಯಾವಳಿಗೆ ಮೊಳಕಾಲ್ಮೂರು ವಿಧಾನ ಸಭಾ
ಕ್ಷೇತ್ರದ ಕಾಂಗ್ರೆಸ್ ಮುಖಂಡ
ಡಾ.ಬಿ.ಯೋಗೇಶ್ ಬಾಬು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ತಳಕು ನಾಯಕನಹಟ್ಟಿ ಬ್ಲಾಕ್
ಯುವ ಕಾಂಗ್ರೆಸ್ ಉಪಾಧ್ಯಕ್ಷ
ಚೌಳಕೆರೆ ರಾಜು,
ಯುವ ಕಾಂಗ್ರೆಸ್
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಉಮೇಶ್ ಗೌಡ,
ಯುವ ಕಾಂಗ್ರೆಸ್ ಮುಖಂಡರಾದ
ಮಂಜು ಜವಳಿ ತೋರೆಕೂಲಮ್ಮನಹಳ್ಳಿ ಹಾಗೂ ಕ್ರೀಡಾಪಟುಗಳು ಇದ್ದರು.

[t4b-ticker]

You May Also Like

More From Author

+ There are no comments

Add yours