ಟ್ರಾಕ್ಟರ್ ಅಪಘಾತ, ಚಾಲಕನ ಸಾವು ::
ಹಿರಿಯೂರು ತಾಲ್ಲೂಕು ಆನೆಸಿದ್ರಿ ಗೊಲ್ಲರಹಟ್ಟಿ ಗ್ರಾಮದ ಸಮೀಪ ಆನೆಸಿದ್ರಿ ಗೊಲ್ಲರಹಟ್ಟಿಯಿಂದ ಕಾಟನಾಯಕನಹಳ್ಳಿಗೆ ಹೋಗುವ ರಸ್ತೆಯಲ್ಲಿ ದಿನಾಂಕ.
ಟ್ರಾಕ್ಟರ್ ಚಾಲಕ ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಹುಣಸೆಹಳ್ಳಿ ಗ್ರಾಮದ ವಾಸಿ ನಾಗರಾಜು(೨೧) ರವರು ತನ್ನ ಟ್ರಾಕ್ಟರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕರೆಂಟ್ ಕಂಬಕ್ಕೆ ಡಿಕ್ಕಿಪಡಿಸಿ ರಸ್ತೆಯ ಎಡಬದಿಯ ತಗ್ಗಿಗೆ ಕೆಡವಿದ ಪರಿಣಾಮ ನಾಗರಾಜನು ಟ್ರಾಕ್ಟರ್ ಕೆಳಗೆ ಸಿಕ್ಕಿಕೊಂಡು ಗಾಯಗಳಾಗಿ ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾನೆ. ಈ ಬಗ್ಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
[t4b-ticker]
+ There are no comments
Add yours