ಚಿಪ್ಪಿನಕೆರೆ ಗ್ರಾಮದಲ್ಲಿ ಸಂಭ್ರಮದ ಬಸವೇಶ್ವರ ಮತ್ತು ಆಂಜನೇಯ ರಥೋತ್ಸವ Posted on April 17, 2022 by NEWS19 KANNADA ಚಿತ್ರದುರ್ಗ: ತಾಲೂಕಿನ ತುರುವನೂರು ಹೋಬಳಿಯ ಚಿಪ್ಪಿನಕೆರೆ ಗ್ರಾಮದಲ್ಲಿ ಶ್ರೀ ಬಸವೇಶ್ವರ ಹಾಗೂ ಆಂಜನೇಯ ಸ್ವಾಮಿಯ ಉಚ್ಚಾಯ್ಯ ಭಾನುವಾರ ಬೆಳಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ನೇರವೇರಿತು. [t4b-ticker]
+ There are no comments
Add yours