ಗೋಶಾಲೆ ಬ್ರಿಡ್ಜ್ ಬಳಿ ಬೈಕಿಗೆ ಕಾರ್ ನಡುವೆ ಅಪಘಾತ: ಒರ್ವ ಸಾವು, ಇನ್ನೊರ್ವ ಗಾಯಾಳು

 

ಕಾತ್ರಳ್ ಕೆರೆ ಏರಿ‌ ಸಮೀಪದ‌ ಗೋಶಾಲೆ ಬ್ರಿಡ್ಜ್ ಬಳಿ ಬೈಕಿಗೆ ಕಾರ್ ಡಿಕ್ಕಿ: ಒರ್ವ ಸಾವು, ಇನ್ನೊರ್ವ ಗಾಯಾಳು

ಚಿತ್ರದುರ್ಗ ತಾಲ್ಲೂಕಿನ ಕಾತ್ರಳ್ ಕೆರೆ ಸಮೀಪದ‌ ಗೋಶಾಲೆ ಬ್ರಿಡ್ಜ್ ಬಳಿ ಬೈಕಿಗೆ ಕಾರೋಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬಾದಿ ಸವಾರ ಸ್ಥಳದಲ್ಲೇ ಸಾವನ್ನಪಿರು ಘಟನೆ ನಡೆದಿದೆ..

ಇನ್ನೂ ಈ ಘಟನೆಯಲ್ಲಿ ಮೃತಪಟ್ಟ ಯುವಕನನ್ನು ಗದಗ ಜಿಲ್ಲೆಯ ಬೆಲ್ಲದಡಿ ತಾಂಡಾ ಗ್ರಾಮದ 17 ವರ್ಷದ ರಾಮಕೃಷ್ಣ ಹೊಸಮನಿ ಗಂಭೀರವಾಗಿ ‌ಗಾಯಗೊಂಡು ಸ್ಥಳದಲ್ಲೇ ‌ಮೃತರಾಗಿದ್ದಾರೆ…ಇನ್ನೂ ಬೈಕ್ ಚಾಲಕ ಅದೇ ಗ್ರಾಮದ ಜಗದೀಶ್ ಪಿ ಹಡಗಲಿ ಗಾಯಗೊಂಡ ಆಸ್ಪತ್ರೆಗೆ ದಾಖಲಾಗಿದ್ದಾನೆ..

ಇನ್ನೂ ದಾವಣಗೆರೆ ಕಡೆಯಿಂದ ಕಾರೊಂದು ಅತೀವೇಗದಿಂದ ಹಾಗೂ ಅಜಾಕೂರುಕತೆಯಿಂದ ‌ಮುಂದೆ ಚಲಿಸುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ರಸ್ತೆ ಮದ್ಯ ಇರುವ ಬ್ರಿಡ್ಜ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಲ್‌ ಹಿಂಬಾದಿ ಕುಳಿತ್ತುದ್ದ ಸವಾರ ಬ್ರಿಡ್ಜ್ ಕೆಳಗೆ ಬಿದ್ದು ಸ್ಥಳದಲ್ಲೇ ಸಾವಪ್ಪಿದ್ರೆ ಬೈಕ್ ಸಾವರ ಗಾಯಗೊಂಡ ಆಸ್ಪತ್ರೆಗೆ ದಾಖಲಾಗಿದ್ದಾನೆ …ಇನ್ನೂ ಈ ಸಂಬಂಧ ಭರಮಸಾಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

[t4b-ticker]

You May Also Like

More From Author

+ There are no comments

Add yours