ಕೆ.ಬಳ್ಳೆಕಟ್ಟೆ ಗೇಟ್ ಬಳಿ ಲಾರಿಗಳ ನಡುವೆ ಅಪಘಾತ: ಒರ್ವ ಸ್ಥಳದಲ್ಲೇ ಸಾವು

 

ಕೆ.ಬಳ್ಳೆಕಟ್ಟೆ ಗೇಟ್ ಬಳಿ ಲಾರಿಗಳ ನಡುವೆ ಅಪಘಾತ: ಒರ್ವ ಸ್ಥಳದಲ್ಲೇ ಸಾವು

ಚಿತ್ರದುರ್ಗ ತಾಲೂಕಿನ ಬಳ್ಳೆಕಟ್ಟೆ ಗೇಟ್ ಬಳಿ ಲಾರಿಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಟ್ಯಾಂಕರ್ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪಿರುವ ‌ಘಟನೆ ನಡೆದಿದೆ…

ಇನ್ನೂ ಮೃತ ಲಾರಿ ಚಾಲಕನನ್ನು ತಮಿಳುನಾಡಿನ ಕನಕರಾಜ್ ಎಂದು ಗುರುತಿಸಲಾಗಿದೆ

ಚಿತ್ರದುರ್ಗ ತಾಲೂಕಿನ ಬಳ್ಳೆಕಟ್ಟೆ ಗೇಟ್ ಸಮೀಪದ ಶಾಂತವೀರಸ್ವಾಮಿ ಮಠದ ಬಳಿ ಹಾದುಹೋಗಿರುವ ಎನ್ ಎಚ್ 4 ರಸ್ತೆಯಲ್ಕಿ.. ಟ್ಯಾಂಕರ್ ಲಾರಿಚಾಲಕ ತನ್ನ‌ಲಾರಿಯನ್ನು ಚಿತ್ರದುರ್ಗ ಕಡೆಯಿಂದ ದಾವಣಗರೆ ಕಡೆಗೆ ಅತೀವೇಗದಿಂದ ಹಾಗೂ ಅಜಾಕೂರುಕತೆಯಿಂದ ಹೋಗುವಾಗ ಮುಂದೆ ಚಲಿಸುತ್ತಿದ್ದ ಲಾರಿ ಏಕ್ ದಂ ಬ್ರೃಕ್ ಹಾಕಿದ ಪರಿಣಾಮ ಹಿಂದೆ ಬರುತ್ತುದ್ದ ಟ್ಯಾಂಕರ್ ಲಾರಿ ಮುಂದೆ ಹೊಗುತ್ತಿದ್ದ ಲಾರಿಗೆ ಡಿಕ್ಜಿ ಹೊಡೆದಿದೆ…ಇನ್ನೂ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ‌ಮೃತಪಟ್ಟಿದ್ದಾನೆ…ಇನ್ನೂ ಈ ಘಟನೆ ಸಂಬಂಧ ಭರಮಸಾಗರ ‌ಪೊಲೀಸ್ ಠಾಣೆಯಲ್ಕಿ ಪ್ರಕರಣ ದಾಖಲಾಗಿದೆ…

[t4b-ticker]

You May Also Like

More From Author

+ There are no comments

Add yours