ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ರಾಂಪುರದಲ್ಲಿ ಇಂದು ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ನೂತನ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ರಾಷ್ಟ್ರೀಯಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು…
ಈ ಸಂದರ್ಭದಲ್ಲಿ ರಾಂಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪರಮೇಶ್ವರಪ್ಪ ಸದಸ್ಯರಾದ ಲೋಕೇಶ್ ರೆಡ್ಡಿ ಸಿದ್ದನಗೌಡ ಬಸವರಾಜ ಮುಖಂಡರಾದ ಶಶಿಕುಮಾರ್ ಕೋನಾಪುರ ಸಿದ್ದಣ್ಣ ರಾಮಸಾಗರ ತಿಪ್ಪೇಸ್ವಾಮಿ ನರಸಿಂಹರೆಡ್ಡಿ ಗೋವಿಂದಪ್ಪ ಹೊನ್ನರಪ್ಪ ಪಾಲಯ್ಯ ಕಾಡಪ್ಪ ಬಲರಾಮ ಯುವ ಮುಖಂಡರಾದ ಜಿ.ಬಿ.ಭರತ್ ಕುಮಾರ್ ಎನ್ ವೈ ಜೀ ಅಭಿಮಾನಿಗಳು ಇದ್ದರು.
[t4b-ticker]
+ There are no comments
Add yours