ರಘು ಆಚಾರ್ ನಿವಾಸಕ್ಕೆ ವೀರೇಂದ್ರ ಪಪ್ಪಿ ಸಂಧಾನ ಫಲ

 

ಚಿತ್ರದುರ್ಗ: ಚಿತ್ರದುರ್ಗ ನಗರದ ರಘು ಆಚಾರ್ ಅವರ ನಿವಾಸಕ್ಕೆ  ಕೆ.ಸಿ.ವೀರೇಂದ್ರ ಪಪ್ಪಿ  ಭೇಟಿ ನೀಡಿ ಸಂಧಾನಕ್ಕೆ ಯತ್ನಿಸಿದರು  ಪಪ್ಪಿ ಸಂಧಾನ ವಿಫಲವಾಗಿದೆ.

ಪಪ್ಪಿ ಮುಂದೆಯೇ ನಾನು ನಾಮಪತ್ರ ಸಲ್ಲಿಕೆ ಮಾಡುವೆ ಎಂದ ರಘು ಆಚಾರ್ ತಿಳಿಸಿದ್ದು ವೀರೇಂದ್ರ ಪಪ್ಪಿ ಅವರು ಅಭ್ಯರ್ಥಿ ಅವರಿಗೂ ಒಳ್ಳೆಯದು ಆಗಲಿ, ಸಂಬಂಧದಲ್ಲಿ ನಾವಿಬ್ಬರೂ ಆತ್ಮೀಯ ಸ್ನೇಹಿತರು, ಆದರೆ ಚುನಾವಣೆಯಲ್ಲಿ ನಾವು ಎದುರಾಳಿಗಳು.ನಾನು ನಾಮಪತ್ರ ಸಲ್ಲಿಕೆ ಮಾಡುವುದು ಪಕ್ಕಾ ಎಂದು ತಂದೆ ತಿಳಿಸಿದ್ದಾರೆ.

ಎಲೆಕ್ಷನ್ ಟಿಪ್ಸ್ ಮಾತ್ರ ಪಪ್ಪಿಗೆ ನೀಡಿದ್ದೇನೆ- ಆಚಾರ್
—————————-

ರಘು ಆಚಾರ್ ಭೇಟಿ ಬಳಿಕ ಪಪ್ಪಿ ಪ್ರತಿಕ್ರಿಯೆ ನೀಡಿದ್ದು ರಘು ಆಚಾರ್ ರಾಜ್ಯ ಮಟ್ಟದ ನಾಯಕರು.ನಾನು ಹೀಗಾಗಿ ಅವರ ಭೇಟಿಗೆ ಬಂದಿದ್ದೇನೆ.ಅವರು ಕೂಡಾ ಕೆಲವೊಂದು ಸಲಹೆ ಸೂಚನೆ ನೀಡಿದ್ದಾರೆ ಎಂದಿದ್ದು ಅವರು ಕೂಡಾ ನನಗೆ ಬೆಂಬಲ ನೀಡುತ್ತಾರೆ.ಇದೇ ರೀತಿಯಲ್ಲಿ ನಾನು ಎಲ್ಲಾ ನಾಯಕರ ಮನೆಗೆ ಭೇಟಿ ನೀಡುತ್ತೇನೆ ಎಂದಿದ್ದಾರೆ..

[t4b-ticker]

You May Also Like

More From Author

+ There are no comments

Add yours