ಶಾಸಕ ಟಿ.ರಘುಮೂರ್ತಿ ಅವರಿಂದ ಶ್ರೀ ಗುರು ಬಸವ ಮಾಚಿದೇವ ಮಹಾಸ್ವಾಮಿ ಅವರಿಗೆ ಗೌರವ ಸಮರ್ಪಣೆ

 

ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ  ಶಾಸಕರಾದ  ಟಿ. ರಘುಮೂರ್ತಿ ರವರು ಇಂದು ಚಿತ್ರದುರ್ಗ ನಗರದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ( chitradurga) ಜಗದ್ಗುರು ಡಾ. ಶ್ರೀ ಶ್ರೀ ಗುರು ಬಸವ ಮಾಚಿದೇವ ಮಹಾಸ್ವಾಮಿಜಿ  ರವರನ್ನು ಗೌರವ ಸಮರ್ಪಣೆ ಮಾಡಿದರು. ಹಾಗೂ ಶ್ರೀಗಳು ಮಾನ್ಯ ಶಾಸಕರನ್ನು ಸನ್ಮಾನಿಸಿ challakere mla T.Raghumurthy. ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳು ಮತ್ತು ಶ್ರೀಮಠದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.Raghumurthy. T

[t4b-ticker]

You May Also Like

More From Author

+ There are no comments

Add yours