ಚಿತ್ರದುರ್ಗ ಜಿಲ್ಲೆಯ AC ಮತ್ತು ADC ವರ್ಗಾವಣೆ

 

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಉಪ ವಿಭಾಗಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್. ಚಂದ್ರಯ್ಯ  ಅವರನ್ನು ಸರ್ಕಾರ  ವರ್ಗಾವಣೆ ಮಾಡಿದ್ದು  ಇವರ  ಜಾಗಕ್ಕೆ ಎಂ.ಕಾರ್ತಿಕ್ ಸೇಡಂ ಉಪ ವಿಭಾಗ ಇವರನ್ನು  ಚಿತ್ರದುರ್ಗ ಜಿಲ್ಲೆಯ ಉಪ ವಿಭಾಗಧಿಕಾರಿಯಾಗಿ ವರ್ಗಾವಣೆ  ಮಾಡಲಾಗಿದೆ. ಚಿತ್ರದುರ್ಗ ಅಪರ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾ  ದಂಡಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಟಿ.ಜವರೇಗೌಡ ಜಾಗಕ್ಕೆ  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ  ಬಿ‌.ಟಿ‌.ಕುಮಾರಸ್ವಾಮಿ ಅವರನ್ನು ಚಿತ್ರದುರ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ‌.

[t4b-ticker]

You May Also Like

More From Author

+ There are no comments

Add yours