ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ಬೈಕ್ ಗಳು ಹೆಚ್ಚುತ್ತಿದ್ದು ಇದರಲ್ಲಿ ಶಬ್ದ ಮಾಲಿನ್ಯಕ್ಕೆ ಅನೇಕ ಕಾನೂನುಗಳು ಜಾರಿಗೆ ತಂದರು ಸಹ ಅನೇಕರು ತಮ್ಮ ಬೈಕ್ ಗಳಿಗೆ ಕರ್ಕಶ ಶಬ್ದದ ಸೈಲೆನ್ಸರ್ ಅಳವಡಿಸಿ ನಗರ ಶಬ್ದ ಮಾಲಿನ್ಯ ಕೆಡಿಸುವ ಕೆಲಸ ಆಗುತ್ತಿದ್ದ ಅನೇಕ ಬೈಕ್ ಗಳಲ್ಲಿ ಇಂದು ಟ್ರಾಫಿಕ್ ಪಿಎಸ್ ಐ ರಾಜು ನೇತೃತ್ವದಲ್ಲಿ 9 ಕರ್ಕಶ ಶಬ್ದದ ಸೈಲೆನ್ಸರ್ ನ್ನು ಬದಲಿಸಿ ಕೇಸ್ ದಾಖಲಿಸುವ ಮೂಲಕ ಬೈಕ್ ಸಾವರರಿಗೆ ಎಚ್ಚರಿಕೆ ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ರಾಜು ತಿಳಿಸಿದ್ದಾರೆ.
[t4b-ticker]
+ There are no comments
Add yours