ವಿಶ್ವ ಕ್ಷೌರಿಕರ ದಿನ ಆಚರಣೆ

 

ಹೊಳಲ್ಕೆರೆ: ನಗರದಲ್ಲಿ ಎಲ್ಲಾ ಕ್ಷೌರಿಕ ಕುಲ ವೃತ್ತಿ ಬಾಂಧವರು ಸೇರಿ ವಿಶ್ವ ಕ್ಷೌರಿಕ ದಿನಾಚರಣೆಯನ್ನು ಆಚರಿಸಲಾಯಿತು.
ಹಾಗೆಯೆ ನಮ್ಮ ಸವಿತಾ ಸಮಾಜದಿಂದ ಬಿಜೆಪಿ ಓಬಿಸಿ ಮೋರ್ಚಾಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಗಿರೀಶ್.ಎ ಅವರನ್ನು ಸನ್ಮಾನಿಸಲಾಯಿತು…
ಇ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಆರ್ ತಿಪ್ಪೇಸ್ವಾಮಿ, ವೆಂಕಟೇಶ್ ಮತ್ತು ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದರು.

[t4b-ticker]

You May Also Like

More From Author

+ There are no comments

Add yours