ಸರ್ಕಾರಿ ಹಾಸ್ಟೆಲ್ ಗೆ ಸಿಇಓ ಭೇಟಿ ಬೀಗ ಹಾಕಿದ್ದ ಮೂವರು ಸಿಬ್ಬಂದಿ ಸಸ್ಪೆಂಡ್

 

ಚಿತ್ರದುರ್ಗ: ತಾಲೂಕಿನ ಡಿ.ಎಸ್.ಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾ ಪಂಚಾಯತ ಸಿಇಓ ಎಂ.ಎಸ್.ದಿವಾಕರ್  ಅವರು 31-3-2023 ರಂದು ಭೇಟಿ ನೀಡಿದಾಗ  ಹಾಸ್ಟೆಲ್ ಸಮಯದಲ್ಲಿ ಕಾರ್ಯವನ್ನು ಮಾಡದೇ   ಹಾಸ್ಟೆಲ್ ಬೀಗ  ಹಾಕಿಕೊಂಡು ತೆರಳಿದ್ದಾರೆ. ಇವರು ಕರ್ತವ್ಯ ಲೋಪವನ್ನು ಗಮನಿಸಿದ್ದನ್ನು ಸಿಇಓ ಅವರು  ಸಮಾಜ ಕಲ್ಯಾಣ ಇಲಾಖೆಗೆ  ಮಾಹಿತಿ ಮೇರೆಗೆ ಕ್ರಮ ಕೈಗೊಂಡಿರುವ ಇಲಾಖೆ  ಎಲ್.ರಾಜು ದಿನಗೂಲಿ,ಅಡುಗೆ ಸಹಾಯಕ   ಎಲ್.ವೆಂಕಟೇಶ್,ಅಡುಗೆಯವ ಸಿ.ಹನುಮಂತಪ್ಪ  ಎಂಬ  ನೌಕರರನ್ನು ಕರ್ತವ್ಯದಿಂದ ಅಮಾನತ್ತು ಮಾಡಿ ಸಮಾಜ ಕಲ್ಯಾಣ ಇಲಾಖೆ ಉಪ‌ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ..

[t4b-ticker]

You May Also Like

More From Author

+ There are no comments

Add yours