ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟಕ್ಕೆ ಸೇರಲು ತಮ್ಮದೇ ಹಾದಿಯಲ್ಲಿ ಸರ್ಕಸ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಹೈಕಮಾಂಡ್ ಸೇರಿ ಹಲವು ಕಡೆ ಲಾಭಿ ಮಾಡಿತ್ತಿದ್ದು ರಾಜ್ಯದಲ್ಲಿ ಸದ್ಯಕ್ಕೆ ಈ ಕೆಳಕಂಡ ಪಟ್ಟಿ ಎಲ್ಲಾ ಕಡೆ ಹರಿದಾಡುತ್ತಿದೆ.
ಸಂಭಾವ್ಯ ಸಚಿವರ ಪಟ್ಟ-
ಬೆಳಗಾವಿ-ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್. ಸತೀಶ್ ಜಾರಕಿಹೊಳಿ
ಬಾಗಲಕೋಟೆ – ಆರ್.ಬಿ.ತಿಮ್ಮಾಪುರ
ಹಾವೇರಿ – ರುದ್ರಪ್ಪ ಲಮಾಣಿ
ಬಳ್ಳಾರಿ – ತುಕಾರಾಮ್, ನಾಗೇಂದ್ರ
ಚಿತ್ರದುರ್ಗ-ರಘುಮೂರ್ತಿ
ದಾವಣಗೆರೆ- ಶಾಮನೂರು ಶಿವಶಂಕರಪ್ಪ/ ಎಸ್ಎಸ್ ಮಲ್ಲಿಕಾರ್ಜುನ
ಶಿವಮೊಗ್ಗ- ಮಧು ಬಂಗಾರಪ್ಪ
ಚಿಕ್ಕಮಗಳೂರು- ಟಿ.ಡಿ.ರಾಜೇಗೌಡ
ತುಮಕೂರು-ಡಾ. ಜಿ. ಪರಮೇಶ್ವರ್, ಟಿ.ಬಿ.ಜಯಚಂದ್ರ
ಚಿಕ್ಕಬಳ್ಳಾಪುರ-ಸುಬ್ಬಾರೆಡ್ಡಿ
ಕೋಲಾರ- ರೂಪ ಶಶಿಧರ್
ಬಿಜಾಪುರ- ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್
ಕಲಬುರಗಿ – ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್
ರಾಯಚೂರು- ಬಸನಗೌಡ ತುರುವಿಹಾಳ
ಯಾದಗಿರಿ – ಶರಣಪ್ಪ ದರ್ಶನಾಪುರ್
ಬೀದರ್- ರಹೀಮ್ ಖಾನ್, ಈಶ್ವರ್ ಖಂಡ್ರೆ
ಕೊಪ್ಪಳ-ಬಸವರಾಜ ರಾಯರೆಡ್ಡಿ
ಗದಗ- ಹೆಚ್.ಕೆ. ಪಾಟೀಲ್
ಧಾರವಾಡ- ವಿನಯ್ ಕುಲಕರ್ಣಿ, ಸಂತೋಷ್ ಲಾಡ್
ಉತ್ತರ ಕನ್ನಡ- ಭೀಮಣ್ಣ ನಾಯಕ್
ಬೆಂಗಳೂರು-ಕೆಜೆ ಜಾರ್ಜ್/ ರಾಮಲಿಂಗಾ ರೆಡ್ಡಿ, ಎಂ. ಕೃಷ್ಣಪ್ಪ, ದಿನೇಶ್ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್
ಬೆಂಗಳೂರು ಗ್ರಾಮಾಂತರ-ಕೆಚ್ ಮುನಿಯಪ್ಪ
ಮಂಡ್ಯ- ಚೆಲುವರಾಯ ಸ್ವಾಮಿ
ಮಂಗಳೂರು- ಯುಟಿ ಖಾದರ್
ಮೈಸೂರು-ಮಾಹದೇವಪ್ಪ, ತನ್ವೀರ್ ಸೇಠ್
ಚಾಮರಾಜನಗರ- ಪುಟ್ಟರಂಗಶೆಟ್ಟಿ
ಕೊಡಗು- ಎ.ಎಸ್ ಪೊನ್ನಣ್ಣ
ಜಾತಿವಾರು ಲೆಕ್ಕಾಚಾರದಲ್ಲಿ ಮಂತ್ರಿ ಭಾಗ್ಯ!?
ಲಿಂಗಾಯತ: 6, ಒಕ್ಕಲಿಗ: 5, ಮುಸ್ಲಿಂ:3, ಎಸ್ಟಿ: 3, ಎಸ್ಸಿ(ಬಲ): 3 ಎಸ್ಸಿ(ಎಡ): 2, ಬ್ರಾಹ್ಮಣ: 1, ಈಡಿಗ: 1, ರೆಡ್ಡಿ: 2, ಕುರುಬ :1, ಕುಂಚಿಟಿಗ-1
[t4b-ticker]
+ There are no comments
Add yours